ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮಗೆ ಗೊತ್ತಿರುವ ಹಾಗೆ ಕಳೆದ ಹಲವಾರು ದಿನಗಳಿಂದ ಕೋಡಿ ಶ್ರೀ ಅವರ ಭವಿಷ್ಯ ಯಾವತ್ತೂ ಕೂಡ ಸುಳ್ಳು ಆಗಿಲ್ಲ ಅವರು ಹೇಳಿದ ಎಷ್ಟು ಮಾತುಗಳು ಕೂಡ ಸತ್ಯ ಆಗಿವೆ ಈಗಾಗಲೇ ಹೇಳಿದಂತೆ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಅವರೇ ಈ ಐದು ವರ್ಷವೂ ಕೂಡ ಆಡಳಿತವನ್ನು ಮಾಡುತ್ತಾರೆ ಎಂದು ಹೇಳಿದ್ದರು. ಅದೇ ರೀತಿಯಾಗಿ ಒಂದೇ ಪಕ್ಷ ನಮ್ಮ ಕರ್ನಾಟಕದಲ್ಲಿ ಆಡಳಿತಕ್ಕ ಬಂದಿದೆ ಅದುವೇ ನಮ್ಮ ಕಾಂಗ್ರೆಸ್ ಈಗ ಮತ್ತೊಂದು ಮಾಹಿತಿಯ ಪ್ರಕಾರ ಕೋಡಿಮಠದ ಸ್ವಾಮೀಜಿ ಇದೀಗ ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೋಡಿಮಠದ ಸ್ವಾಮೀಜಿ ನುಡಿದಿರುವ ಭವಿಷ್ಯ ನಿಜವಾಗಿದೆ ಯಾವುದೇ ಪಕ್ಷಗಳು ಒಟ್ಟಾಗಿ ಹೋಗುವುದಿಲ್ಲ ಪಕ್ಷ ಅಂತರಗಳು ಹೆಚ್ಚು ಆದರೆ ಒಂದೇ ಪಕ್ಷ ಅಧಿಕಾರವನ್ನು ನೀಡಲಿದೆ ಅಂತ ಹೇಳಿದರು ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದೆ ಇದರ ಮಧ್ಯೆ ಈಗ ಕೋಡಿಮಠದ ಡಾಕ್ಟರ್ ಶಿವಾನಂದ ಮಹಾಸ್ವಾಮಿಜಿ ಮತ್ತೊಂದು ಸ್ಫೋಟಕ ಭವಿಷ್ಯದಲ್ಲಿ ಸ್ವಾಮೀಜಿಯವರು ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ತಿಳಿಸಲಾಗಿದ್ದು ಮಾನ್ಯತೆ ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಹಾಗೂ ಕೊನೆಯವರೆಗೂ ಓದಿ.

ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಕೋಡಿಮಠದ ಶ್ರೀಗಳು ಭೇಟಿ ನೀಡಿದ್ದರು ಇದೇ ವೇಳೆ ಮಾತನಾಡಿದರು ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ ಈ ವರ್ಷದಲ್ಲಿ ದೊಡ್ಡ ಅವಗಡ ನಡೆಯುತ್ತದೆ ಅಂತ ಹೇಳಿದೆ ಅದರಂತೆ ರೈಲು ದುರಂತ ನಡೆದಿದೆ ಇನ್ನೂ ಗಂಡಾಂತರ ದೇಶಕ್ಕೆ ಕಾದಿದೆ.

ಈ ವರ್ಷ ಅಚಾನಕ್ಕಾಗಿ ಗುಡುಗು ಮಿಂಚು ಬರಲಿದೆ ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಬಹಳಷ್ಟು ಕಷ್ಟವನ್ನು ಪಡುತ್ತವೆ ಎಲ್ಲಿ ನಡೆದ ಬಾಂಬ ದಾಳಿಯಿಂದ ಸಾಕಷ್ಟು ನಮಗೆ ಅನಾಹುತ ಆಗಲಿದೆ ಎಂದು ಆಘಾತಕಾರಿ ಭವಿಷ್ಯ ನೋಡಿದ್ದರು ಗಿಡ ಮರ ದೈವದ ಆರಾಧ್ಯದ ಸಂಕೇತ ಮತ್ತೆ ಕೈ ಬಾರದ ಪರಿಣಾಮಗಳು ಉಂಟು ಬರುವ ಸಂಕೇತ ಇದೆ ಅಂತ ಸೂಚನೆ ಈಗಾಗಲೇ ಸಿಕ್ಕಿದೆ.

ಆಧ್ಯಾತ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಅಭಿಪ್ರಾಯವನ್ನು ತಿಳಿಸಿದರು ಇತ್ತೀಚಿಗೆ ಭಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿದ ಕೋಡಿ ಶ್ರೀಗಳು ರಾಜಕೀಯ ಬೆಳವಣಿಗೆ ಬಗ್ಗೆ ಭವಿಷ್ಯ ನೋಡಿದಿದ್ದರು ರಾಜಕೀಯ ಅಸ್ತಿತ್ವದಲ್ಲಿ ಯಾವ ಪಕ್ಷವೂ ಕೂಡಿ ಹೋಗುವುದು ಕಷ್ಟ ಚುನಾವಣೆವರೆಗೂ ಏನು ಹೇಳುವುದಕ್ಕೆ ಆಗುವುದಿಲ್ಲ ಎಲ್ಲಾ ಡಿವೈಡ್ ಆಗುವ ಲಕ್ಷಣ ಇದೆಯಾದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು ಅದರಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಿದೆ. ಹಾಗೆ ಇವರ ಭವಿಷ್ಯ ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂದು ನಾವು ಕಾದು ನೋಡಬೇಕಿದೆ.

ಈ ಮೂಲಕ ಶ್ರೀಗಳ ಭವಿಷ್ಯ ನಿಜವಾಗಿದೆ ಸ್ನೇಹಿತರೆ ಸ್ವಾಮೀಜಿಯವರು ನುಡಿದಿರುವ ಭವಿಷ್ಯ ನೀವು ಕೂಡ ನಂಬುವುದಾದರೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *