ಹೌದು ಬೆಳ್ಳುಳ್ಳಿ ನೋಡಲು ಮಾತ್ರ ಚಿಕ್ಕದು ಆದರೆ ಅದರ ಉಪಯೋಗ ಮಾತ್ರ ಬಹುದೊಡ್ಡದು ಅದರಲ್ಲೂ ಆಯುರ್ವೇದಲ್ಲಿ ಇದರ ಬಳಕೆ ಹೆಚ್ಚಾಗಿದೆ ಸಾಮಾನ್ಯವಾಗಿ ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಅಡುಗೆ ರುಚಿ ಹೆಚ್ಚಿಸುತ್ತದೆ ಹಾಗೆ ಬೆಳ್ಳುಳ್ಳಿಯಿಂದ ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ.

ಇನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕರುಳು ಸಕ್ರಿಯವಾಗಿ ಕೆಲಸ ಮಾಡುತ್ತವೆ ಹಾಗು ಇದರ ಜೊತೆಗೆ ನಿಮ್ಮ ಹಸಿವು ಹೆಚ್ಚಾಗುತ್ತದೆ ಹಾಗೆ ಅದರ ಜೊತೆ ಅಸ್ತಮಾ ಹಾಗು ನ್ಯೂಮೋನಿಯಾ ರೋಗಗಳಿಗೆ ಕಡಿಮೆಯಾಗುತ್ತವೆ.

ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ ದೈವ ಶಕ್ತಿ ಜ್ಯೋತಿಷ್ಯರು ಶಂಕರ್ ಭಟ್ ದಕ್ಷಿಣ ಕನ್ನಡ ಉತ್ತರ ಕನ್ನಡ ಮನೆ ಮಾತಾಗಿರುವ ಜ್ಯೋತಿಷ್ಯರು ಮೊಬೈಲ್: 9886691253 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇಲ್ಲಿ ಎಲ್ಲ ಸತ್ಯ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ: ವಿದ್ಯೆಯಲ್ಲಿ ತೊಂದರೆ, ಉದ್ಯೋಗ ಆರೋಗ್ಯದಲ್ಲಿ ಸಮಸ್ಯೆ, ಮನೆಯಲ್ಲಿ ಜಗಳ ಮದುವೆಯಲ್ಲಿ ವಿಳಂಬ, ವ್ಯಾಪಾರದಲ್ಲಿ ಲಾಭ ನಷ್ಟ, ಅತ್ತೆ ಸೊಸೆ ನಾದಿನಿ ಕಲಹ, ಸಂತಾನ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ದಾರಿದ್ರ್ಯತನ ಸಾಲಬಾದೆ, ಕೋರ್ಟು ಕೇಸ್ ಗಂಡ ಹೆಂಡತಿ ಸಮಸ್ಯೆ, ಜಮೀನು ಪ್ರೀತಿಯಲ್ಲಿ ನಂಬಿ ಮೋಸ ಇನ್ನು ಮುಂತಾದ ಗುಪ್ತ ಸಮಸ್ಯೆಗಳಿಗೆ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 9886691253.

ಇನ್ನು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಹಾಗು ಉಸಿರಾಟದ ಸಂಬಂದಿಸಿದ ರೋಗಗಳನ್ನು ಹೋಗಲಾಡಿಸುತ್ತದೆ ಹಾಗು ಇದು ಹೃದಯ ಸಂಬಂದಿ ರೋಗಗಳಿಗೆ ಇದು ಉತ್ತಮ ಔಷದಿ ಹಾಗೆ ಹೊಟ್ಟೆಗೆ ಸಂಬಂದಿಸಿದ ರೋಗಗಳಿಂದ ಬೆಳ್ಳುಳ್ಳಿ ದೂರ ಮಾಡುತ್ತದೆ.

ಬೆಳ್ಳುಳ್ಳಿಯ ಸೇವನೆಯಿಂದ ತ್ವಚೆಯ ಅರೋಗ್ಯ ಉತ್ತಮವಾಗಿರುತ್ತದೆ. ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯಲ್ಲಿ ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಮೊಡವೆ ಸಮಸ್ಯೆ ದೂರವಾಗುತ್ತವೆ. ಉದರ ಸಂಬಂದಿ ಕಾಯಿಲೆಗಳು ದೂರವಾಗುತ್ತವೆ.

ಇನ್ನು ಬೆಳ್ಳುಳ್ಳಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೆ ಬೆಳ್ಳುಳ್ಳಿ ತಿನ್ನುವುದರಿಂದ ಚರ್ಮದ ಅರೋಗ್ಯ ಉತ್ತಮವಾಗಿರುತ್ತದೆ. ಹಾಗೆ ರಕ್ತವನ್ನು ನಿಯಂತ್ರಣದಲ್ಲಿ ಇಡುತ್ತದೆ ಹಾಗೆ ಮೊಡವೆ ಸಮಸ್ಯೆ ದೂರವಾಗುತ್ತದೆ ಅದರ ಜೊತೆ ಉದರ ಸಂಬಂದಿ ರೋಗಗಳು ದೂರವಾಗುತ್ತವೆ, ಆದೊಷ್ಟು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.

ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ ದೈವ ಶಕ್ತಿ ಜ್ಯೋತಿಷ್ಯರು ಶಂಕರ್ ಭಟ್ ದಕ್ಷಿಣ ಕನ್ನಡ ಉತ್ತರ ಕನ್ನಡ ಮನೆ ಮಾತಾಗಿರುವ ಜ್ಯೋತಿಷ್ಯರು ಮೊಬೈಲ್: 9886691253 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇಲ್ಲಿ ಎಲ್ಲ ಸತ್ಯ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ: ವಿದ್ಯೆಯಲ್ಲಿ ತೊಂದರೆ, ಉದ್ಯೋಗ ಆರೋಗ್ಯದಲ್ಲಿ ಸಮಸ್ಯೆ, ಮನೆಯಲ್ಲಿ ಜಗಳ ಮದುವೆಯಲ್ಲಿ ವಿಳಂಬ, ವ್ಯಾಪಾರದಲ್ಲಿ ಲಾಭ ನಷ್ಟ, ಅತ್ತೆ ಸೊಸೆ ನಾದಿನಿ ಕಲಹ, ಸಂತಾನ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ದಾರಿದ್ರ್ಯತನ ಸಾಲಬಾದೆ, ಕೋರ್ಟು ಕೇಸ್ ಗಂಡ ಹೆಂಡತಿ ಸಮಸ್ಯೆ, ಜಮೀನು ಪ್ರೀತಿಯಲ್ಲಿ ನಂಬಿ ಮೋಸ ಇನ್ನು ಮುಂತಾದ ಗುಪ್ತ ಸಮಸ್ಯೆಗಳಿಗೆ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 9886691253.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *