ಬಂಧುಗಳೇ ಭಾರತೀಯ ಸಂಕೃತಿಯಲ್ಲಿ ಗೋವಿಗೆ ಅಗ್ರ ಸ್ಥಾನವಿದೆ . ಎಲ್ಲಿಯವರೆಗೆ ಭಾರತದಲ್ಲಿ ದೇಶೀಯ ಗೋವುಗಳು ಎಲ್ಲರ ಮನೆಯ ಲ್ಲಿ ಇದ್ದವೋ ಅಲ್ಲಿಯವರೆಗೆ ದೇಶದ ಜನರ ಆರೋಗ್ಯದ ಸ್ಥಿತಿ ತುಂಬಾ ಉತ್ತಮವಾಗಿ ಇತ್ತು, ಪರಿಸರವೂ ಕೂಡ ಸಮತೊ ಲನದಲ್ಲಿ ಇತ್ತು. ಯಾವಾಗ ದೇಶೀಯ ಗೋವುಗಳು ಕಣ್ಮರೆ ಯಾ ದವೋ ಅವಾಗಿನಿಂದ ಜನರ ಮತ್ತು ಪರಿಸರದ ಆರೋಗ್ಯ ಹದಗೆಟ್ಟಿದ್ದು ತಮ್ಮೆಲ್ಲರ ಕಣ್ಣು ಮುಂದಿದೆ. ಗೋವಿಲ್ಲದ್ದಿದ್ದರೆ ಭಾರತ ಸರ್ವನಾಶವಾಗುತ್ತದೆ. ಇದನ್ನು ಮನಗಂಡು ಇಲ್ಲೊಬ್ಬ ಪಾರಂಪರಿಕ ಪಂಚಗವ್ಯ ವೈದ್ಯರು ತಮ್ಮ ಟೊಯೋಟಾ ಕಂಪನಿಯ ಉದ್ಯೋಗ ತೊರೆದು ಒಂದು ಸ್ವಾವಲಂಬಿ, ಸದೃಢ ಮತ್ತು ಶಾಶ್ವತ ಗೊಮಂದಿರವನ್ನು ನಿರ್ಮಾಣ ಮಾಡಲು ತೀರ್ಮಾನಿಸಿ ಕಾರ್ಯಪೃವೃತ್ತರಾಗಿದ್ದಾರೆ.

ಇವರು ಗೊವೊಂದು ಮನೆಯಲ್ಲಿ ಇದ್ದರೆ ಒಬ್ಬ ವೈದ್ಯ ನಮ್ಮ ಮನೆಯಲ್ಲಿ ಇದ್ದಂತೆ ಎಂಬುದು ಇವರ ಸಿದ್ದಾಂತ. ಗೊಮಂದಿರದಲ್ಲಿ ಮುಂದೆ ನಿರುದ್ಯೋಗಿ ಯುವಕರಿಗೆ ಗೋ ಉತ್ಪನ್ನಗಳ ತಯಾರಿಕೆಯ ತರಬೇತಿ ನೀಡುವುದು ಮತ್ತು ರೈತರಿಗೆ ಕೃಷಿಯಲ್ಲಿ ಗೋವಿನ ಮಹತ್ವ ಮತ್ತು , ಗೋ ಆಧಾರಿತ ಕೃಷಿ ತರಬೇತಿ ಕಾರ್ಯಗಾರ ನೆಡೆಸುವುದು ಇವರ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಬಂಧುಗಳೇ ಅವರ ಈ ಕಾರ್ಯಕ್ಕೆ ಕೆಳಗಿನ ಖಾಯಿಲೆಯಿದ್ದವರಿಗೆ ವಿಷಯವನ್ನು ತಲುಪಿಸೋಣ ಮತ್ತು ನಮ್ಮ ಕುಟುಂಬ, ಸ್ನೇಹಿತರ ಬಳಗದಲ್ಲಿ ಹಂಚಿಕೊಂಡು ಇವರ ಜೊತೆ ಕೈಜೋಡಿಸಿ ನೇರವಾಗೋಣ. ಬಹಳ ಮುಖ್ಯವಾಗಿ ಇವರು ಲಕ್ಟಾ,ಸೊರಿಯಾಸಿಸ್ ಪೈಲ್ಸ್, ಕಿಡ್ನಿ ಸ್ಟೋನ್, ಹೊಟ್ಟೆಯ ಸಮಸ್ಯೆಗಳು, ಮಂಡಿನೋವು, ಸಕ್ಕರೆ ಖಾಯಿಲೆ,ಮಹಿಳೆಯರ ಮುಟ್ಟಿನ ಸಮಸ್ಯೆಗಳಲ್ಲದೆ ಕಠಿಣ ಮತ್ತು ದೀರ್ಘಕಾಲೀನ ಕಾಯಿಲೆಗಳಿಗೆ ಅತ್ಯುತ್ತಮ ನೀಡುತ್ತಾರೆ.

ಪರಿಣಾಮಕಾರಿ ಚಿಕಿತ್ಸೆ ಗಾಗಿ ಸಂಪರ್ಕಿಸಿ ರಾಮನಗರದಲ್ಲಿ ಪಾರಂಪರಿಕ ಪಂಚಗವ್ಯ ವೈದ್ಯ ನೀಲಕಂಠ ಹೆಚ್ ಬಿ 7411208727 9964475238 ಕೊರಿಯರ್ ಸೌಲಭ್ಯವಿದೆ. ಪುಣ್ಯದಿಂದ ಸಂಪತ್ತು ಹೆಚ್ಚುತ್ತದೆ ಶ್ರಮದಿಂದ ಹೆಚ್ಚುವುದಾದರೆ ಶ್ರಮಿಕರ ಬಳಿ ಏಕಿಲ್ಲ? ಜ್ಞಾನದಿಂದ ಹೆಚ್ಚುವುದಾದರೆ ಪಂಡಿತರ ಬಳಿ ಏಕಿಲ್ಲ?ಆದ್ದರಿಂದ ಬಂಧುಗಳೇ ಪುಣ್ಯದ ಕೆಲಸ ಮಾಡಿ. ಇಲ್ಲವೇ ಮಾಡುವವರ ಜೊತೆ ಕೈ ಜೋಡಸಿ ಪುಣ್ಯಕೋಟಿ ಉಳಿಸಿ ಕೋಟಿ ಪುಣ್ಯ ಗಳಿಸಿ.

Leave a Reply

Your email address will not be published. Required fields are marked *