ಸ್ನೇಹಿತರೆ ಇವತ್ತು ಈ ಮೋಕ್ಷದ ಮಾರ್ಗದ ಬಗ್ಗೆ ನಿಮಗೆ ತಿಳಿಸಿಕೊಡುತ್ತಿದ್ದೇವೆ ಇತ್ತೀಚಿನ ದಿನಗಳಲ್ಲಿ ಈ ಕಿಂಡಿ ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ ಭಾರತದ ಸದಾ ಅತಿ ದೊಡ್ಡ ಶಿವಲಿಂಗ ಸಮೀಪ ಇರುವ ಮೋಕ್ಷ ಮಾರ್ಗದ ಕಿಂಡಿ ಈ ಕಿಂಡಿ ಅಂತ ಕರೆಯಲಾಗುತ್ತದೆ ದೇಶದಲ್ಲಿ ಎಲ್ಲಿ ನೋಡಿದರೂ ಮೋಕ್ಷದ ಕಿಂಡಿ ವಿಚಾರದ ಬಗ್ಗೆ ಮಾಹಿತಿ ಕೊಂಡು ಹೊರಬರಬೇಕು ಹೀಗೆ ಬಂದರೆ ಮಾಡಿದ ಪಾಪ ಕಳೆಯುತ್ತದೆ ಮೋಕ್ಷ ದೊರೆಯುತ್ತದೆ ಸುಖಕರ ಜೀವನ ಮತ್ತೆ ಆರಂಭವಾಗುತ್ತದೆ ಭಾರತದ ಸಾಕಷ್ಟು ರಾಜಕಾರಣಿಗಳು ಭೇಟಿ ಕೊಡುತ್ತಾರೆ ಈ ಮೋಕ್ಷಕ್ಕೆ ಇಂಡಿಯನ್ ಸೀಕ್ರೆಟ್ ಪಾಲಿಟಿಕಲ್ ಅಂತ ಹೇಳಲಾಗುತ್ತದೆ.

ಪಾಪ ಮಾಡಿದ ದೊಡ್ಡ ದೊಡ್ಡ ರಾಜಕಾರಣಿಗಳು ದೊಡ್ಡ ದೊಡ್ಡ ವ್ಯಕ್ತಿಗಳು ಕೊಂಡು ಹೊರಗೆ ಬಂದು ತಮ್ಮ ಪಾಪವನ್ನು ಕಳೆದುಕೊಳ್ಳುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ಅಂತ ಹೇಳಬಹುದು ಈ ಪಾಪ ಕಳೆಯುವ ಮೋಕ್ಷ ಕರುಣಿಸುವ ಕಿಂಡಿಯಲ್ಲಿ ನೋಡೋಣ ದಯವಿಟ್ಟು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿ ದಯವಿಟ್ಟು ಮಾಹಿತಿಯನ್ನು ಪೂರ್ತಿಯಾಗಿ ಓದಿ ಕರ್ನಾಟಕದ ನೆರೆ ರಾಜ್ಯವಾದ ತಮಿಳುನಾಡಿನ ತಿರುವಣ್ಣ ಮಲೈ ನಗರದಲ್ಲಿ ನೆಲೆಸಿರುವ ದೇವಸ್ಥಾನದಿಂದ ಮೂರು ಕಿಲೋಮೀಟರ್ ಸಾಗಿದರೆ ಮೋಕ್ಷ ಮಾರ್ಗಂ ಕಿಂಡಿ ಸಿಗುತ್ತದೆ.

ಒಂದು ಸಲ ಚೆಕ್ ಮಾಡಿ ಭಾರತ ಅತಿ ದೊಡ್ಡ ಶಿವಲಿಂಗ ದೇವಸ್ಥಾನದ ಅರುಣಚಲ ದೇವಸ್ಥಾನ ಬಗ್ಗೆ ನಿಮಗೆ ತಿಳಿಸಿ ಕೊಡುತ್ತೇವೆ. ಅರುಣಾಚಲೇಶ್ವರ ದೇವಸ್ಥಾನಕ್ಕೆ ಬಂದು ಶಿವ ದೇವರ ದರ್ಶನ ಮಾಡಿದ ನಂತರ ಮೋಕ್ಷ ಕಿಂಡಿಗೆ ಹೋಗಬೇಕು ಯಾವುದೇ ಕಾರಣಕ್ಕೂ ಹಾಗೆ ಹೋಗುವಂತಿಲ್ಲ ಇದನ್ನು ಕಟ್ಟುನಿಟ್ಟಿನ ಆದೇಶ ಎಂದು ಹೇಳಲಾಗಿದೆ ಎಂದು ಹೇಳಿದೆ ಅಂದರೆ ಪುರಾತತ್ವ ಇಲಾಖೆ ದನು ಸ್ಪಷ್ಟಪಡಿಸಿದೆ ಸುಮಾರು 5000 ವರ್ಷಗಳ ಹಿಂದೆ ಬರೆದ ಒಂದು ಅಕ್ಷರ ಕೂಡ ಕಂಡುಬರುತ್ತದೆ ಈ ಪದದ ಅರ್ಥ ಮೋಕ್ಷ ಅರುಣಾಚಲ ದೇವಸ್ಥಾನ ಇತಿಹಾಸ ಪುಸ್ತಕದಲ್ಲಿ ಮೋಕ್ಷ ಮಾರ್ಗದ ಬಗ್ಗೆ ಉಲ್ಲೇಖಿಸಲಾಗಿದ. ದೇವನು ದೇವತೆಗಳು ಭೂಮಿಗೆ ಬರುವಾಗ ಈ ಕಿಂಡಿ ಮುಖಾಂತರ ಬರುತ್ತಿದ್ದರು ಅಂತ ಹೇಳಲಾಗಿದೆ ಅಂದಿನ ಸಮಯದಲ್ಲಿ ಕಿಂಡಿ ನೇರ ಸ್ವರ್ಗಕ್ಕೆ ತಲುಪಿತು ಎಂದು ಲೇಖಿಸಲಾಗಿದೆ ಮತ್ತೊಂದು ಅಚ್ಚರಿಪಡಿಸುವ ಸಂಗತಿ ಏನೆಂದರೆ ವಿಜ್ಞಾನಿಗಳು ಮತ್ತು ಡಿಪಾರ್ಟ್ಮೆಂಟ್ ತಂಡ ತಿಳಿಸುವ ಪರೀಕ್ಷೆಯಲ್ಲಿ ಬೆಚ್ಚಿ ಬೆಳಿಸುವ ಸಂಗತಿ ಹೊರ ಬಿದ್ದಿದೆ ಈ ಮೋಕ್ಷದ ತಿಂಡಿ ಒಳಗೆ ಇರುವುದು ಕೇವಲ 3 ಅಡಿ ಜಾಗ ತಾಪಮಾನ ಕೊರೆಯುವ ಚಳಿ ಇರುತ್ತದೆ ಈ ಕಿಂಡಿ ಒಳಗೆ ಬಂದ ತಕ್ಷಣ ಯಾವುದು ಕೊಠಡಿಯಲ್ಲಿ ಅನುಭವವಾಗುತ್ತದೆ ಈ ಪವಾಡ ಬೆನ್ನಟ್ಟಿದ ವಿಜ್ಞಾನಿಗಳಿಗೆ ಒಂದು ಸತ್ಯ ಬೆಳಕಿಗೆ ಬರುತ್ತದೆ

Leave a Reply

Your email address will not be published. Required fields are marked *