ನಮಗೆ ಬೆಳಗಿನ ಜಾವ ಕನಸನ್ನು ಕಾಣುವುದು ಅಥವಾ ಬೀಳುವುದು ಮಾಮೂಲಿ ಆದರೆ ಇದನ್ನುನೀವು ಯಾರಾದರೂ ಬೇರೆಯವರಿಗೆ ಹೇಳಿದರೆಸಮಸ್ಯೆ ಉಂಟಾಗುತ್ತದೆ ಎಂದು ನಿಮಗೆ ತಿಳಿದಿದೆಯಾ ಇಲ್ಲವಾದರೆ ಈ ಮಾಹಿತಿ ನಿಮ್ಮಗಾಗಿದೆ.ಇಂತಹ ಕನಸುಗಳು ಬಂದರೆ ಕೈಯಲ್ಲಿದ್ದ ಹಣ ಕಳೆದುಕೊಳ್ಳುತ್ತೀರ ಹುಷಾರ್ ಬೆಳಗಿ ಕಂಡ ಕನಸು ಯಾರಿಗೆ ಹೇಳಬೇಡಿ ಬೆಳಗಿನ ಜಾವ ಕನಸುಗಳು ನಿಜವಾಗುತ್ತದೆ ಪ್ರತಿಯೊಬ್ಬ ವ್ಯಕ್ತಿಯೂ ನಿದ್ರಿಸುವಾಗ ಖಂಡಿತವಾಗಿಯೂ ಕನಸುಗಳು ಕಾಣುತ್ತಾನೆ ಕನಸು ವಿಜ್ಞಾನದಲ್ಲಿ ಮತ್ತು ಅವುಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಬರೆಯಲಾಗಿದೆ.

ನೀವು ನಾವು ರಾತ್ರಿ ಮಲಗಿದ್ದಾಗ ವಿಚಿತ್ರ ವಿಚಿತ್ರ ಕನಸುಗಳು ಕಾಣುತ್ತಲೇ ಇರುತ್ತವೆ. ನಮಗೆ ಬಿದ್ದಂತಹ ಕೆಟ್ಟ ಕನಸುಗಳ ಪರಿಣಾಮ ತಪ್ಪಿಸಲು ಮತ್ತು ಒಳ್ಳೆಯ ಕನಸುಗಳ ಸಂಪೂರ್ಣ ಪಲಿತಾಂಶವನ್ನು ಪಡೆಯಲು ಲೇಖಿಸಲಾಗಿದೆ ಇದರ ಪ್ರಕಾರ ಒಳ್ಳೆಯ ಕನಸುಗಳು ಯಾರಿಗೂ ಹೇಳಬಾರದು ಹೀಗೆ ಮಾಡಿದರೆ ಕನಸಿನ ಬಹಳ ಸಿಗುವುದಿಲ್ಲ ನೀವು ಕೆಟ್ಟ ಕನಸು ಕಂಡರೆ ಸಾಧ್ಯವಾದಷ್ಟು ತಿಳಿಸಿ ಇದರಿಂದ ನೀವು ಅದರ ಕೆಟ್ಟ ಫಲಿತಾಂಶವನ್ನು ತೊಡೆದು ಹಾಕಬಹುದು ಕೆಲ ಕನಸುಗಳು ಬಹಳಷ್ಟು ಹಣ ಪಡೆಯುವ ಮುನ್ಸೂಚನೆ ಕನಸಿನ ಮುಖಾಂತರ ನೀಡುತ್ತವೆ ಅಂತ ಕನಸುಗಳು ನಿಮಗೇನಾದರೂ ಬಂದರೆ ಯಾರಿಗೂ ಹೇಳಬೇಡಿ.

ಕನಸಿನಲ್ಲಿ ಕೆಟ್ಟ ಕನಸುಗಳು ವಿಚಾರಗಳು ಹಂಚಿಕೊಳ್ಳಿ ಒಳ್ಳೆಯ ವಿಚಾರ ಹಂಚಿಕೊಳ್ಳಬಾರದು ನಿಮಗೆ ಬಿದ್ದಿರುವ ಕನಸಿನ ಸಂಪೂರ್ಣ ಮಾಹಿತಿ ತಿಳಿಬೇಕು ಅಂದರೆ ಈ ಮಾಹಿತಿ ಸಂಪೂರ್ಣವಾಗಿ ಓದಿ ವೀಕ್ಷಕರೇ. ಬನ್ನಿ ಮೊದಲನೇ ವಿಚಾರ ಇನ್ನು ತಿಳಿದುಕೊಳ್ಳೋಣ ಕನಸಿನಲ್ಲಿ ಕಮಲದ ಹೂವು ಬಂದರೆ ಹೌದು ಕನಸಿನಲ್ಲಿ ಏನಾದರೂ ಕಮಲದ ಹೂವು ಬಂತು ಅಂದರೆ ಮುಂದಿನ ದಿನಗಳಲ್ಲಿ ನಿಮಗೆ ಪರ ಸಂಪತ್ತು ಅಂತ ಅರ್ಥ ಈ ರೀತಿ ನಿಮಗೇನಾದರೂ ಕನಸು ಬಂದರೆ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವ ಸಂಕೇತ ಈ ಕನಸು ನಿಮಗೆ ತಿಳಿಸುತ್ತದೆ ಕಮಲದ ಹೂವು ಬಂದರೆ ಯಾರಿಗೆ ಹೇಳುವುದಕ್ಕೂ ಹೋಗಬೇಡಿ.

ಬಿಳಿ ಕಮಲದ ಹೂವು ಕನಸಿಗೆ ಬಂದರೆ ಯಾರ ಜೊತೆ ಆದರೂ ಚರ್ಚೆ ಮಾಡಿದರೆ ನಿಮ್ಮ ಸಂಪತ್ತು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಇನ್ನು ಎರಡನೆಯ ವಿಚಾರ ಕನಸಿನಲ್ಲಿ ಮರದಲ್ಲಿ ಹಣ್ಣುಗಳು ತುಂಬಿರುವಂತಹದ್ದು ಹೌದು ಹಣ್ಣಿನ ಮರ ನೋಡಿದರೆ ಇದು ಒಂದು ಶುಭಕರ ಸಂಕೇತ ಅಂತ ಭಾವಿಸಬೇಕು ನೀವು ಬಿಸಿನೆಸ್ ಮ್ಯಾನ್ ಆಗಿದ್ದರೆ ಇದೊಂದು ಶುಭಕರ ಕನಸು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ ದೊಡ್ಡ ಕೆಲಸಗಳಲ್ಲಿ ನಿರ್ವಹಣೆ ಮಾಡುತ್ತಿದ್ದಂತಹ ಜವಾಬ್ದಾರಿ ಆ ಮನುಷ್ಯನಿಗೆ ಬರುತ್ತದೆ ಹಾಗೆ ನಿಮ್ಮ ಬಿಸಿನೆಸ್ ಉತ್ತುಂಗದ ಅಡಿಯಲ್ಲಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮುಂದಿನ ದಿನಗಳಲ್ಲಿ ಹೆಚ್ಚಾಗಿ ಗೌರವ ನಿಮಗೆ ಸಲ್ಲುತ್ತದೆ ಎಂದು ಈ ಕನಸು ನಿಮಗೆ ಅರ್ಥೈಸಿಕೊಳ್ಳುತ್ತದೆ. ಹೌದು ಈ ಕನಸು ಬಿದ್ದರೆ ನೀವು ಯಾರಿಗೂ ಹೇಳುವುದಕ್ಕೆ ಹೋಗಬೇಡಿ ಇದು ತುಂಬಾ ಒಳ್ಳೆಯ ಕನಸು ಅಂತ ಹೇಳಬಹುದು. ಹಾಗಾಗಿ ನೀವು ಯಾವುದೇ ಕನಸನ್ನು ಕಂಡರೆ ಅದನ್ನು ಯಾರಿಗೂ ಹೇಳದೆ ನಿಮ್ಮ ಮನಸ್ಸಲ್ಲಿಯೇ ಕರಗಿಸಿಕೊಳ್ಳಿ. ಏಕೆಂದರೆ ಈ ಸಣ್ಣ ತಪ್ಪು ಮಾಡಿದರೆ ನೀವು ನಿಮ್ಮ ಸುಖವನ್ನು ಕಳೆದುಕೊಂಡು ಕಷ್ಟಗಳನ್ನು ಎದುರಾಯಿಸುವ ಪರಿಸ್ಥಿತಿ ಬರುತ್ತದೆ

Leave a Reply

Your email address will not be published. Required fields are marked *