ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಸ್ವಾಗತ, ಸಾಮಾಜಿಕ ಭದ್ರತಾ ಯೋಜನೆಗಳ ಡಿ ರಾಜ್ಯದಲ್ಲಿ 75,00,000 ಕ್ಕೂ ಅಧಿಕ ಮಂದಿ ಪಿಂಚಣಿ ಪಡೆಯುತ್ತಿದ್ದು, ಇದರಲ್ಲಿ 1,00,000 ಕ್ಕೂ ಅಧಿಕ ಅನರ್ಹರನ್ನ ಪತ್ತೆಹಚ್ಚಿ ಪಾವತಿಯಾಗುತ್ತಿದ್ದ ಹಣಕ್ಕೆ ಕಂದಾಯ ಇಲಾಖೆ ಬ್ರೇಕ್ ಹಾಕಿದೆ. ನಕಲಿ ಫಲಾನುಭವಿಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬಳಸಿ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಮೊಬೈಲ್ ಆಧಾರಿತ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯ ಕೈಗೊಂಡು. 83,265 ಮಂದಿಯ ಪಿಂಚಣಿ ಸ್ಥಗಿತಗೊಳಿಸಲಾಗಿದೆ. ಮತ್ತೊಂದೆಡೆ, ಆಧಾರ್ ಜೋಡಣೆಯಲ್ಲಿಲ್ಲಿ ವಿಫಲರಾದ 35,204 ಅನರ್ಹರಿಗೂ ಹಣ ಪಾವತಿಸುವುದನ್ನು ನಿಲ್ಲಿಸಲಾಗಿದೆ. ಅನರ್ಹರು ಪಿಂಚಣಿ ಪಡೆಯುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್‌ನಿಂದೀಚೆಗೆ ಕಂದಾಯ ಇಲಾಖೆಯು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ.

ಅನರ್ಹರ ಪಿಂಚಣಿ ಯನ್ನು ಸ್ಥಗಿತಗೊಳಿಸಿ 53,524 ಪ್ರಕರಣಗಳ ಲ್ಲಿ ಪಿಂಚಣಿ ಪಡೆಯುತ್ತಿದ್ದವರು.‌ ಮೂಲ ಸ್ಥಾನದಲ್ಲಿ ವಲಸೆ ಹೋಗಿದ್ದು, ಸಮರ್ಪಕ ದಾಖಲೆ ಇಲ್ಲದಿದ್ದರಿಂದ ಇವರಿಗೆ ಪಾವತಿಯಾಗುತ್ತಿದ್ದ ಹಣ ವನ್ನು ನಿಲ್ಲಿಸಲಾಗಿದೆ. ಇದಷ್ಟೇ ಅಲ್ಲದೇ ಫಲಾನುಭವಿಗಳ ಬ್ಯಾಂಕ್ ಅಂಚೆ ಕಚೇರಿ ಖಾತೆಗೆ ನೇರ ಹಣ ಸಂದಾಯ ವಾಗ ಬೇಕಾದರೆ ಆಧಾರ್ ಜೋಡಣೆ ಗೆ ಬಾಕಿ ಇದ್ದ 140992 ಜನರ ಪಿಂಚಣಿಯನ್ನ ತಡೆ ಹಿಡಿಯಲಾಗಿತ್ತು. ಇದರಲ್ಲಿ ದಾಖಲೆ ಸಲ್ಲಿಸಿದ ವರ 72,000 ಮುನ್ನೂರ 49 ಪ್ರಕರಣಗಳ ನ್ನ ಸಕ್ರಿಯ ಗೊಳಿಸಿದ್ದು.38,439 ಜನರ ಪಿಂಚಣಿ ಅಮಾನತಿನಲ್ಲಿ ಡಲಾಗಿದೆ. 35,204 ಜನರಿಗೆ ನೀಡುತ್ತಿದ್ದ ಪಿಂಚಣಿಯನ್ನ ರದ್ದು ಮಾಡಲಾಗಿದೆ. ಅನರ್ಹರಿಗೆ ಪಾವತಿಯಾಗಿದ್ದ ಹಣ ದಲ್ಲಿ ₹3,00,00,000 ಗೂ ಅಧಿಕ ಹಣವನ್ನ ವಾಪಸ್ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ವೃದ್ಧಾಪ್ಯ ಪಿಂಚಣಿ ಯೋಜನೆ, ವಿಧವಾ ಪಿಂಚಣಿ, ವಿಕಲಚೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಆಸಿಡ್ ದಾಳಿಗೆ ಒಳಗಾದವರು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಎಂದು ಸಲ್ಪಾನ್ ಸಂತ್ರಸ್ತರು ಸೇರಿದಂತೆ.

ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಡಿ ರಾಜ್ಯದಲ್ಲಿ ಇಪ್ಪತೈದು ಲಕ್ಷ ಕ್ಕೂ ಅಧಿಕ ಫಲಾನುಭವಿಗಳಿದ್ದಾರೆ. ಎರಡು ಪಿಂಚಣಿ ಎರಡೆರಡು ಪಿಂಚಣಿ ಪಡೆದು ಸರ್ಕಾರದ ಸೌಲಭ್ಯ ದುರ್ಬಳಕೆ ಮಾಡಿಕೊಂಡ ವರು ಪರಿಶೀಲನೆಯ ಲ್ಲಿ ಸಿಕ್ಕಿಬಿದ್ದಿದ್ದಾರೆ. ವೃದ್ಧಾಪ್ಯ ವೇತನ ಪಡೆಯ ಬೇಕೆಂದರೆ 60 ವರ್ಷ ಪೂರ್ಣಗೊಳ್ಳ ಬೇಕು. ಸಂಧ್ಯಾ ಸುರಕ್ಷಾ ಯೋಜನೆ ಗೆ 65 ವರ್ಷ ಪೂರ್ಣಗೊಂಡಿರಬೇಕು. ಆದರೆ ಕೆಲವರು 60 ವರ್ಷ ವಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಕೊಂಡು ವಯಸ್ಸಾಗದಿದ್ದರೂ ವೃದ್ದಾಪ್ಯ ವೇತನ ಪಡೆಯುತ್ತಿದ್ದರು. ಇಂತಹ ಅನರ್ಹರಿಗೆ ಪಾವತಿಯಾಗುತ್ತಿದ್ದ 30,041 ಪ್ರಕರಣಗಳ ಲ್ಲಿ ಪಿಂಚಣಿ ಸ್ಥಗಿತ ಮಾಡಲಾಗಿದೆ. ನಕಲಿ ಪಿಂಚಣಿದಾರರನ್ನು ಪತ್ತೆ ಹಚ್ಚ ಲು ವಿಶೇಷ ಅಭಿಯಾನ ನಡೆಸಲಾಗಿತ್ತು. ಎರಡು ಪಿಂಚಣಿ ಪಡೆಯುತ್ತಿದ್ದ ಅವರು ವಯಸ್ಸಿಗೆ ಬಗ್ಗೆ ನಕಲಿ ದಾಖಲೆ ನೀಡಿ ಪಿಂಚಣಿ ಪಡೆಯುತ್ತಿದ್ದವರನ್ನ ಪತ್ತೆ ಹಚ್ಚಿ ಹಣ ಪಾವತಿ ನಿಲ್ಲಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅವರು ಹೇಳಿದ್ದಾರೆ

Leave a Reply

Your email address will not be published. Required fields are marked *