ಮಾರುಕಟ್ಟೆಯಲ್ಲಿ ಸಿಗುವ ಖಾರದ ಪುಡಿ ಮಹಿಮೆ ನೋಡಿ

ಖಾರದ ಪುಡಿಯಲ್ಲಿ ಮೂರು ರೀತಿಯ ಕಾರದಪುಡಿ ಇರುತ್ತದೆ. ಒಂದು ಕಂಪನಿ ತಯಾರಿಸುವ ಖಾರದ ಪುಡಿ ಮತ್ತು ಒಣಮೆಣಸಿನಕಾಯಿ ಗಿರಣಿಗೆ ಹಾಕಿಸಿ ಖಾರದ ಪುಡಿ ತಯಾರಿಸುವ ವಿಧಾನ, ಮತ್ತೊಂದು ಲೋಕಲ್ ಖಾರದಪುಡಿ. ಇದಕ್ಕೆ ಯಾವುದೇ ಬ್ರಾಂಡ್ ಇಲ್ಲ ಯಾವುದೇ ಲೈಸೆನ್ಸ್ ಕೂಡ ಇಲ್ಲ.…

ಎಲ್ಲಾ ವಾಹನ ಮಾಲೀಕರಿಗೆ ಬಿಗ್ ಶಾಕ್ ಜೂನ್ 1 ಒಳಗಾಗಿ ಈ ಕೆಲಸ ಕಡ್ಡಾಯ ಇಲ್ಲಾಂದ್ರೆ ದಂಡ ಫಿಕ್ಸ್

ಸ್ವಂತ ವಾಹನ ಹೊಂದಿರುವ ಎಲ್ಲ ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ಇದೇ ತಿಂಗಳು ಅಂದ್ರೆ ಮೇ 31 ರೊಳಗೆ ಈ ಕೆಲಸ ಕಡ್ಡಾಯ ಸ್ವಂತ ವಾಹನ ಇರುವ ಎಲ್ಲ ವಾಹನ ಮಾಲೀಕರಿಗೂ ಈ ಹೊಸ ರೂಲ್ಸ್ ಅನ್ವಯ ನಿಮ್ಮ…

ನಾಳೆ ಗೃಹಲಕ್ಷ್ಮಿ 11 & 12 ಕಂತು ಬಿಡುಗಡೆ ಆದ್ರೆ? 2 ಹೊಸ ರೂಲ್ಸ್ ಜಾರಿ

ಸ್ನೇಹಿತರೆ ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್ ನಾಳೆ ಮೇ ಇಪ್ಪತ್ತನೇ ತಾರೀಖು ಸೋಮವಾರ ಗೃಹಲಕ್ಷ್ಮಿಯರಿಗೆ 11 ಹಾಗೂ ಹನ್ನೆರಡನೇ ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆಗಳು ಬಹಳ ಹೆಚ್ಚಿದೆ .ಈಗಾಗಲೇ ನಿಮಗೆ ಗೊತ್ತಿರಬಹುದು. ನಾಳೆ 11 ಹಾಗೂ ಹನ್ನೆರಡನೇ ಕಂತಿನ ಹಣ…

ಲೇಬರ್ ಸ್ಕಾಲರ್ಶಿಪ್ ಅರ್ಜಿ ಆರಂಭ ಈಗಲೇ ಅರ್ಜಿಯನ್ನು ಸಲ್ಲಿಸಿ

ಮಕ್ಕಳ ಸ್ಕಾಲರ್‌ಶಿಪ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಅರ್ಜಿಗಳು ಪ್ರಾರಂಭವಾಗಿವೆ. ಹಾಗಾದ್ರೆ ಇದುವರೆಗೂ ನೀವು ಇನ್ನ ಅರ್ಜಿಯನ್ನು ಸಲ್ಲಿಸಿಲ್ಲವೆಂದರೆ ಈಗಲೇ ನೀವು ಅರ್ಜಿಯನ್ನು ಸಲ್ಲಿಸಿ.ಕರ್ನಾಟಕ ಸರ್ಕಾರವು ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಎಂಬ ಕಾರ್ಯಕ್ರಮವನ್ನು ಹೊಂದಿದೆ. ಇದು ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಹಣದ…

ಸಣ್ಣ ಬಂಡವಾಳದಿಂದ ಅತಿ ಹೆಚ್ಚು ಲಾಭದಾಯಕವಾಗುವಂತಹ ವ್ಯಾಪಾರವನ್ನು ಶುರು ಮಾಡುವುದು ಹೇಗೆ ಗೊತ್ತಾ

ಸ್ನೇಹಿತರೇ, ಇಂದಿನ ಯುವ ಪೀಳಿಗೆ ಫಾಸ್ಟ್ ಫುಡ್ ತಿನ್ನಲು ಇಷ್ಟಪಡುತ್ತಿರುವುದನ್ನು ನೀವು ಗಮನಿಸಿರಬೇಕು. ಆದ್ದರಿಂದ, ಫಾಸ್ಟ್ ಫುಡ್ ಸಂಬಂಧಿತ ವಸ್ತುಗಳು ಮಾರುಕಟ್ಟೆಯಲ್ಲಿ ಪ್ರತಿ ದಿನಸಿ ಅಂಗಡಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಾಗಿ ಲಭ್ಯವಿವೆ. ಇವುಗಳಲ್ಲಿ ಒಂದು ಪಾಸ್ಟಾ, ಜನರು ಬಹಳ ಉತ್ಸಾಹದಿಂದ ತಿನ್ನುತ್ತಾರೆ.…

PM ಮೋದಿ ಯಾಕೆ ಪತ್ರಿಕಾಗೋಷ್ಠಿ ನಡೆಸಲ್ಲ – ಕೊನೆಗೂ ನಿಜ ಹೇಳಿಕೊಂಡ ಮೋದಿ.!

ತುಂಬಾ ಜನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾಕೆ ಯಾವಾಗ್ಲೂ ಕೂಡ ಇಲ್ಲಿ ಕಾಣಿಸಿಕೊಳ್ಳೋದಿಲ್ಲ. ಇದುವರೆಗೂ ಕೂಡ ಜಾಸ್ತಿ ಪ್ರಶ್ನೆಗಳನ್ನ ಯಾಕೆ ಮಾಡಿಲ್ಲ. ಅವ್ರಿಗೆ ಏನಾದ್ರುಗಳು ಅಂದ್ರೆ ಭಯ ಇದ್ಯ ಅಂತ ಸೋಶಿಯಲ್ ಮೀಡಿಯಾದಲ್ಲಿ ಆಗಿಂದಾಗೆ ಪ್ರಶ್ನೆ ಮಾಡ್ತಾನೆ ಇದ್ರು ಇನ್ನು…

ಮಾರುವೇಷದಲ್ಲಿ ಪೊಲೀಸ್ ಠಾಣೆಗೆ ನುಗ್ಗಿದ ದಂಪತಿ ಓಳಗೆ ಹೋಗಿ ಮಾಡಿದ್ದೇನು

ಒಬ್ಬ ವ್ಯಕ್ತಿ ಸಂಜೆ ಆರು ಗಂಟೆಗೆ ಸರಿಯಾಗಿ ಅರಿಶಿನ ಬಣ್ಣದ ಕುರ್ತ ತಲೆ ಮೇಲೆ ಟೋಪಿ ನಾಲ್ಕು ಇಂಚ್ ಗಡ್ಡ ಬಿಟ್ಕೊಂಡು ತನ್ನ ಹೆಂಡತಿನ್ನ ತನ್ನ ಜೊತೆಲಿ ಕರ್ಕೊಂಡು ಆತುರಾತುರವಾಗಿ ಒಂದು ಪೊಲೀಸ್ ಠಾಣೆಗೆ ಹೋಗಿದ್ದಾನೆ. ಒಂದು ಕಂಪ್ಲೇಂಟ್ ಕೊಡಬೇಕು ಸರ್…

ನಿಮ್ಮ ಪರ್ಸ್ ಯಾವಾಗಲೂ ಹಣದಿಂದ ಕೂಡಿರಬೇಕು ಎಂದರೆ ಏನು ಮಾಡಬೇಕು

ನಾವು ನಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಪಟ್ರು ಕೂಡ ಕೆಲವೊಂದು ನಾವು ಪಡ್ತಿರೋ ಒಂದು ಕಷ್ಟಗಳಿಗೆ ನಮಗೆ ಸರಿಯಾದ ಒಂದು ಬೆಲೆಯನ್ನು ನಮಗೆ ಸಿಕ್ಕುವುದಿಲ್ಲ ಅಥವಾ ಸರಿಯಾದಂತ ಒಂದು ಪ್ರತಿಫಲನ ಅನ್ನೋದು ನಿಮಗೆ ಸಿಗ್ತಾ ಇರಲಿಲ್ಲ. ಇನ್ನು ಕೆಲವೊಂದು ಕಡೆ ಏನಾಗುತ್ತೆ…

ಹೋಟೆಲ್‌ಗಳ ಬಿಳಿ ಬೆಡ್‌ ಶೀಟ್ ಹಿಂದಿರೋ ಲಾಜಿಕ್ ಏನು ಅಂತ ಗೊತ್ತಾ

ಹೋಟೆಲ್ ರೂಮ್‌ಗಳಲ್ಲಿ ಬಳಸೋ ಬಿಳಿ ಬಣ್ಣದ ಬೆಡ್ ಶೀಟ್ ಬಗ್ಗೆ ಮಾಹಿತಿ ತಿಳಿಸಿ ಕೊಡ್ತೀನಿ. ಅದು ನೀವೆಂದಾದರೂ ಹೋಟೆಲ್ ರೂಮ್ ನಲ್ಲಿ ತಂಗಿದ್ದರೆ ನಿಮಗೆ ಈ ಅನುಭವ ಆಗಿರುತ್ತೆ. ಅದೇನಂದ್ರೆ ಹೋಟೆಲ್ ರೂಂಗಳಲ್ಲಿ ಬಳಸುವ ಬೆಡ್ ಶೀಟ್ ಯಾವಾಗಲೂ ಬಿಳಿ ಬಣ್ಣದ…

ಜಮೀನಿನ ಪಹಣಿ ತಂದೆ ತಾತ ಮುತ್ತಾತನ ಹೆಸರಲ್ಲಿ ಇದ್ದರೆ ನಿಮ್ಮು ಹೆಸರಿಗೆ ವರ್ಗಾವಣೆ ಇನ್ನು ಸುಲಭ

ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ರಾಜ್ಯ ಮುಖ್ಯಮಂತ್ರಿಗಳ ಸಿಎಂ ಸಿದ್ದರಾಮಯ್ಯನವರು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ ಹಾಗೂ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಕೂಡ ರಾಜ್ಯದ ರೈತರಿಗೆ ಬಂಪರ್ ಕೊಡುಗೆಯನ್ನು ನೀಡಿದ್ದಾರೆ. ನಿಮ್ಮ ಜಮೀನಿನ ಪಹಣಿಯು ಅಂದ್ರೆ ನಿಮ್ಮ ಜಮೀನಿನ…