ಹೌದು ತುಪ್ಪದ ಹೀರೆಕಾಯಿಯನ್ನು ಬಳಸುವುದರಿಂದ ಹಲವು ರೋಗಗಳನ್ನು ರೋಗಗಳಿಂದ ಮುಕ್ತಿ ಹೊಂದಬಹುದು ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಮತ್ತು ಹೇಗೆ ಬಳಸಬೇಕು ಅನ್ನೋದು ಇಲ್ಲಿದೆ ನೋಡಿ.

ಬೆಸಿಲಿಗೆಯಲ್ಲಿ ತುಪ್ಪದ ಹಿರೇಕಾಯಿ ಸೇವನೆ ಆರೋಗ್ಯದ ದೃಷ್ಟಿಯಿಂದ ತುಂಬಾ ಲಾಭಕರ.
ಕಾರಣ ಈ ಕಾಲದಲ್ಲಿ ಬೆವರಿನ ಮೂಲಕ ಪೊಟ್ಯಾಸಿಯಮ್ ಲವಣದ ಅಂಶವು ದೇಹದಿಂದ ಹೊರಬರುತ್ತದೆ. ಈ ಲವಣಗಳ ಕೊರತೆಯನ್ನು ತುಪ್ಪದ ಹಿರೇಕಾಯಿಯನ್ನು ಅಡಿಗೆಯಲ್ಲಿ ಉಪಯೋಗಿಸಿ ಸೇವಿಸುವುದರ ಮೂಲಕ ನಿವಾರಿಸಿಕೊಳ್ಳಬಹುದು .

ತುಪ್ಪದ ಹಿರೇಕಾಯಿ ಪಲ್ಯ ದೇಹಕ್ಕೆ ತುಂಬಾ ತಂಪು: ಇದರ ಸೇವನೆಯಿಂದ ದೇಹದಲ್ಲಿ ಉತ್ಪತ್ತಿ ಆಗುವ ಅಧಿಕ ಉಷ್ಣಾಂಶವು ಕಡಿಮೆ ಆಗುತ್ತದೆ. ಅತ್ಯುಷ್ಣಕಾರಕ ಮೂಗಿನಲ್ಲಿ , ಗುದದ್ವಾರ ದಲ್ಲಿ ರಕ್ತಸ್ರಾವ ಆಗುತ್ತಿದ್ದರು ತುಪ್ಪದ ಹಿರೇಕಾಯಿ ಯನ್ನು ಅಡುಗೆ ಯಲ್ಲಿ ಯೆತ್ತೆಚ್ಚಾಗಿ ಬಳಸುವುದರಿಂದ ನಿವಾರಣೆ ಆಗುತ್ತದೆ.

ಡಯಾಬಿಟಿಸ್ ಅಂದರೆ ಮದುಮೇಹ ರೋಗಿಗಳ ಇದನ್ನು ಆಹಾರ ರೂಪದಲ್ಲಿ ಯೆತೆಚ್ಚವಾಗಿ ಸೇವಿಸುವುದರಿಂದ ಬೇಗ ರೋಗ ಮುಕ್ತರಾಗಬಹುದು. ಮೂತ್ರ ವಿಸರ್ಜನೆಯಲ್ಲಿ ತೊಡಕಿರುವವರಿಗೆ ಈ ತರಕಾರಿ ಸೇವನೆ ಅತುತ್ತಮ ಪರಿಹಾರ ನೀಡುತ್ತದೆ.

Leave a Reply

Your email address will not be published. Required fields are marked *