ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಉದೆ ವಿಚಾರಕ್ಕೆ ಹೆಚ್ಚು ತಲೆಕೆಡಿಸಿಕೊಂಡು ಇರುವ ಕೂದಲನ್ನು ಉದುರುವ ಹಾಗೆ ಮಾಡಿಕೊಳ್ಳುತ್ತಾರೆ, ಹಾಗಾಗಿ ನಿಮ್ಮ ತಲೆಕೂದಲು ಉದುರುವ ಸಮಸ್ಯೆಯಿಂದ ಹೊರಬರಲು ಈ ರೀತಿಯಾಗಿ ಮಾಡಿ.

ಹಲವು ರೀತಿಯ ಕೆಮಿಕಲ್ ಸಾಮಗ್ರಿಗಳನ್ನು ಬಳಕೆ ಮಾಡಿ ತಯಾರಿಸಿದ ಬೇರೆ ಬೇರೆ ತೈಲಗಳನ್ನು ಬಳಕೆ ಮಾಡುವ ಬದಲು ನಾವು ಈ ಕೆಳಗೆ ಹೇಳುವ ನೈಸರ್ಗಿಕ ಮನೆಮದ್ದು ಬಳಸಿ ನಿಮ್ಮ ಕೂದಲನ್ನು ಸದೃಢ ಮಾಡಿಕೊಂಡು ಉದುರುವುದನ್ನು ತಡೆಗಟ್ಟಲು ಈ ವಿಧಾನ ಅನುಸರಿಸಿ.

ಕೊಬ್ಬರಿ ಎಣ್ಣೆ ಜೊತೆ ಕರಿಬೇವಿನ ಎಲೆಯ ಪುಡಿಯನ್ನು ಬೆರಸಿ ತಲೆಗೆ ಹಚ್ಚಿಕೊಂಡ್ರೆ ತಲೆಕೂದಲು ಉದುರುವುದಿಲ್ಲ, ಅಷ್ಟೇ ಅಲ್ಲದೆ ಮತ್ತೆ ಯಾವತ್ತೂ ತಲೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳೋದಿಲ್ಲ.

ಕರಬೇವಿನ ಸೊಪ್ಪಿನ ಪುಡಿ, ಕರಿ ಎಳ್ಳಿನ ಪುಡಿ, ನೆಲ್ಲಿಕಾಯಿ ರಸ, ಮೆಹಂದಿ ಸೊಪ್ಪಿನ ಪುಡಿ, ಕಾಳುಮೆಣಸಿನ ಪುಡಿ, ಟೀ ಪುಡಿ ಈ ಮೇಲಿನ ಎಲ್ಲ ಸಾಮಗ್ರಿಗಳನ್ನು ನೀರಿನಲ್ಲಿ ಮಿಶ್ರಣ ಮಾಡಿಕೊಳ್ಳಿ ನಂತರ ಆ ಮಿಶ್ರಣವನ್ನು ಒಂದು ದಿನ ರಾತ್ರಿ ಪೂರ್ತಿಯಾಗಿ ನೆನಯಲು ಬಿಡಿ.

ಮಾರನೇ ದಿನ ನೀವು ಮಿಶ್ರಣ ಮಾಡಿರುವ ಆ ಮಿಶ್ರಣವನ್ನು ನಿಮ್ಮ ತಲಗೆ ಹಚ್ಚುವ ಮೊದಲು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಅದು ಸ್ವಲ್ಪ ತಣ್ಣಗಾದ ನಂತರ ನಿಮ್ಮ ತಲಗೆ ಹಚ್ಚಿಕೊಳ್ಳಿ ಆದೊಷ್ಟು ಬಿಳಿಯ ಕೂದಲಿನ ಭಾಗಗಕ್ಕೆ ಹೆಚ್ಚಾಗಿ ಲೇಪಿಸಿಕೊಳ್ಳಿ. ನಂತರ ಸುಮಾರು ಒಂದರಿಂದ ಎರಡು ಗಂಟೆ ತನಕ ಬಿಸಿಲಿನಲ್ಲಿ ಅಥವಾ ಹಾಗೆ ನಿಮ್ಮ ತಲೆಯನ್ನು ಒಣಗಿಸಿ ಕೊಲ್ಲಿ ನಂತರ ಸ್ನಾನ ಮಾಡಿ. ಹೀಗೆ ಮಾಡಿದರೆ ನಿಮ್ಮ ಕೂದಲುಗಳು ಎರಡರಿಂದ ಮೂರೂ ದಿನಗಳಲ್ಲಿ ನಿಮ್ಮ ಕೂದಲು ಕಪ್ಪಾಗುತ್ತವೆ.

Leave a Reply

Your email address will not be published. Required fields are marked *