ಇಂದು ಮಂಗಳವಾರ ಉಗರು ಕತ್ತರಿಸ ಬಾರದು, ಕೂದಲು ಕತ್ತರಿಸ ಬಾರದು ಹೀಗೆ ಅನೇಖ ನಿಭಂದನೆಗಳೇ ಹೆಚ್ಚು ಕಾರಣ ಅದರಿಂದ ನಿಮಗೆ ಅನಿಷ್ಟ ಅಥವಾ ಕಟ್ಟದ್ದು ಸಂಭಿವಿಸುತ್ತದೆ ಹಾಗಾದರೆ ಒಳ್ಳೆಯದಾಗಲೂ ಏನು ಮಾಡಬೇಕು ಈ ಪ್ರೆಶ್ನೆಗೆ ಸರಿಯಾದ ಉತ್ತರ ಮುಖ್ಯಪ್ರಾಣ ದೇವನಾದ ಹನುಮಂತನ ನೆನೆಯಬೇಕು, ಸಾಧ್ಯವಾದಲ್ಲಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯ ಬೇಕು ಹಾಗು ಹನುಮಂತನ ಈ ಕೆಳಗೆ ಕೊಟ್ಟಿರುವ 12 ಹೆಸರನ್ನ 11 ಭಾರಿ ಜಪಿಸಲೇಬೇಕು.

ಆಂಜನೇಯ ಸ್ವಾಮಿಗೆ ಪ್ರಿಯವಾದ ಎಳನೀರು ಅಭಿಷೇಕ ಮಾಯಿಸಿ ಅಥವಾ ಜೇನು ತುಪ್ಪ ಅಭಿಷೇಕ ವನ್ನು 48 ಮಂಗಳವಾರ ಅಥವಾ ಶನಿವಾರ ಮಾಡಿಸಿ್ದರೆ ನಿಮ್ಮ ಸಕಲ ಸಂಕಷ್ಟ ದರಿದ್ರಗಳನ್ನು ಸ್ವಾಮಿ ನಿವಾರಿಸಿ ಅನುಗ್ರಹಿಸುತ್ತಾರೆ.

ಇನ್ನು ನೀವು ಜಪಿಸ ಬೇಕಾದ ಹನುಮಂತನ ಹನ್ನೆರಡು ಹೆಸರುಗಳು ಹೀಗೆವೆ ರಾಮ ಭಕ್ತ, ಮಹಾಬಲ, ಮಹಾವೀರ ಹನುಮಾನ್, ಭಜರಂಗಬಲಿ, ಶಂಕರ ಸುಮನ್, ಕೇಸರಿ ನಂದನ, ಅಂಜನಿ ಪುತ್ರ, ಪವನ, ಅಮಿತ ವಿಕ್ರಮ, ಸಮೇಷ್ಠ್, ಲಕ್ಷ್ಮಣ ಈ 12 ಹೆಸರುಗಳನ್ನುಪ್ರತಿ ಮಂಗಳವಾರ ಬೆಳಿಗ್ಗೆ ಹನ್ನೊಂದು ಬಾರಿ ಜಪಿಸುವುದರಿಂದ ದಿನವೆಲ್ಲ ಅಖಂಡ ಜಯ ಲಭಿಸುತ್ತದೆ.

Leave a Reply

Your email address will not be published. Required fields are marked *