ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು.

ಜ್ಯೋತಿಷ್ಯಶಾಸ್ತ್ರ ಅಥವಾ ಪುರಾಣಗಳ ಪ್ರಕಾರ ಈ ಒಂಬತ್ತುಗ್ರಹಗಳು ನಮ್ಮ ಪಾಪ ಪುಣ್ಯಗಳ ಪ್ರಕಾರ ನಮಗೆ ಫಲಿತಾಂಶವನ್ನು ನೀಡುತ್ತಾ ಇರುತ್ತಾರೆ, ಶನಿವಾರದಿನ ಶನಿಗೆ ಸಂಬಂಧವಾದ ದಿನವಾದ್ದರಿಂದ ಕೆಲವೊಂದು ವಸ್ತುಗಳನ್ನು ಖರೀದಿಸುವುದು ಒಳ್ಳೆಯದಲ್ಲ.

ಶನಿವಾರದದಿನ ಬದನೆ ಕಾಯಿ ಮತ್ತು ಕಾಳು ಮೆಣಸನ್ನು ಮನೆಗೆ ಖರೀದಿ ಮಾಡಬಾರದು ಹಾಗೆಯೇ ಈ ದಿನ ಈ ಪದಾರ್ಥಗಳನ್ನು ಸೇವಿಸಬಾರದು, ಹೀಗೆ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ನಷ್ಟಗಳನ್ನು ಕಾಣಬೇಕಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಶನಿವಾರ ದಿನ ಕಪ್ಪು ಬಣ್ಣದ ಉಡುಪನ್ನು ಖರೀದಿಸಬಾರದು ಆದರೆ ಧರಿಸಬಹುದು, ಶನಿವಾರ ದಿನ ಸಾಸಿವೆ ಮತ್ತು ಯಾವುದೇ ಬಗೆಯ ಎಣ್ಣೆ ಹಾಗೂ ಮರದ ಪೀಠೋಪಕರಣಗಳನ್ನು ಖರೀದಿಸಿ ಮನೆಗೆ ತರಬಾರದು, ಆದರೆ ಆ ದಿನ ಎಣ್ಣೆಯನ್ನು ದಾನ ಮಾಡಬಹುದು.

ಶನಿವಾರ ದಿನ ಉಪ್ಪನ್ನು ಖರೀದಿ ಮಾಡಬಾರದು ಹೀಗೆ ಖರೀದಿಸಿದರೆ ಆರ್ಥಿಕ ನಚ್ಟ ಉಂಟಾಗಿ ಸಾಲ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ, ಶನಿವಾರ ದಿನ ಕಬ್ಬಿಣದಿಂದ ತಯಾರಾದ ಯಾವುದೇ ವಸ್ತುವನ್ನು ಖರೀದಿ ಮಾಡಬಾರದು, ಹೀಗೆ ಶನಿವಾರ ಈ ವಸ್ತುಗಳನ್ನು ಖರೀದಿಸಿದರೆ ಶನಿಯ ಕಾಟ ಹೆಚ್ಚಾಗುತ್ತದೆ.

ಪೊರಕೆಯಿಂದ ಮನೆ ಸ್ವಚ್ಛ ಮಾಡುತ್ತೇವೆ, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಆದರೆ ಶನಿವಾರ ದಿನ ಪೊರಕೆಯನ್ನೂ ಖರೀದಿ ಮಾಡಬಾರದು, ಇದರಿಂದ ನಕರಾತ್ಮಕ ಶಕ್ತಿ ಹೆಚ್ಚುತ್ತದೆ.ಶನಿದೇವರಿಗೆ ಸಂಬಂಧ ಪಟ್ಟ ಬೇಳೆ ಕಾಳುಗಳನ್ನು ಶನಿವಾರದಂದು ಖರೀದಿಸಬಾರದು, ಆದರೆ ಈ ದಿನ ಬೇಳೆ ಕಾಳುಗಳನ್ನು ಬಡವರಿಗೆ ದಾನ ಮಾಡಿದರೆ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ, ಹಾಗೆಯೇ ಕಾಗೆಗಳಿಗೆ ಆಹಾರವನ್ನು ಹಾಕಲು ಒಳ್ಳೆಯ ದಿನವಾಗಿರುತ್ತದೆ.

Leave a Reply

Your email address will not be published. Required fields are marked *