ಕೃಷಿ ಮಾಡಿ 12 ಲಕ್ಷ ಗಳಿಸುತ್ತಿರುವ ಈ ಮಹಿಳೆಯ ಐಡಿಯಾ ಒಮ್ಮೆ ನೋಡಿ

ಬೆಳಗ್ಗೆ ಎದ್ದು ಅಡುಗೆ ಮಾಡಿ ನಂತರ ಕೃಷಿ ಕೆಲಸದಲ್ಲಿ ಎಲ್ಲರಂತೆ ಸಮನಾಗಿ ಕೆಲಸ ಮಾಡುವ ಮಹಿಳೆಯರು ಗಂಡಸರಿಗಿಂತ ಹೆಚ್ಚು ದುಡಿಯುತ್ತಾರೆ ಅನ್ನೋದನ್ನು ಒಪ್ಪಿಕೊಳ್ಳಬೇಕಾದ ಸತ್ಯ ಈ ಮಹಿಳೆಯೂ ಹಾಗೆ ಕುಟುಂಬದ ಪರಿಸ್ಥಿತಿ ತುಂಬಾ ಕೆಟ್ಟ ಸ್ಥಿತಿಗೆ ತಲುಪಿದಾಗ ಇವರ ಒಂದು ಆಲೋಚನೆ…

ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ , ಬಡ್ಡಿ ಇಲ್ಲದೆ ಸಿಗುತ್ತೆ 5 ಲಕ್ಷ ಹಣ ಸಾಲ, ಯಾವುದೇ ಸ್ವಯಂ ಉದ್ಯೋಗ ಕೈಗೊಳ್ಳಲು

ದೇಶದ ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಮೇಲಿಂದ ಮೇಲೆ ಹೊಸ ಹೊಸ ನಿಯಮಗಳನ್ನ ಜಾರಿಗೊಳಿಸುತ್ತಿದೆ. ಜೊತೆಗೆ ಮಹಿಳೆಯರನ್ನ ಆರ್ಥಿಕವಾಗಿ ಸದೃಢರನ್ನಾಗಿಸಲು ವಿವಿಧ ರೀತಿಯ ಸಹಾಯ ಧನ ಮತ್ತು ಸೌಲಭ್ಯವನ್ನ ಅನುಷ್ಠಾನಗೊಳಿಸುತ್ತಿದೆ. ಈಗ ಮಹಿಳೆಯರಿಗೆ ಯಾವುದೇ ₹1 ಬಡ್ಡಿ ಕೂಡ ಇಲ್ಲದೆ ಐದು ಲಕ್ಷಗಳವರೆಗೆ…

ಆಧಾರ್ ಕಾರ್ಡ್ ಕುರಿತು ಹೊಸ ಸುದ್ದಿ

ಆಧಾರ್ ಕಾರ್ಡ್ ಕುರಿತು ಇದೊಂದು ಹೊಸ ಅಪ್ ಡೇಟ್ ಅಂತ ಹೇಳ್ಕೋಬಹುದು. ನಿಮ್ಮ ಬಳಿ ಏನಾದರು ಆಧಾರ ಇದೆಯಾ. ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ ಯಾಕಂದ್ರೆ ನಿಮಗೆ ₹1000 ದಂಡ ಆದರೆ ಬೀಳುತ್ತೆ.ನೀವು ಒಂದು ಕೆಲ್ಸ ಮಾಡಿಲ್ಲ ಅಂದ್ರೆ ನಿಮಗೆ ₹1000 ದಂಡ…

ಗೃಹಲಕ್ಷ್ಮಿ ಯೋಜನೆಯ ಪಲಾನುಭವಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಕಡೆಯಿಂದ ಭರ್ಜರಿ ಗುಡ್ ನ್ಯೂಸ್.! ತಪ್ಪದೇ ನೋಡಿ

ಸ್ನೇಹಿತರೆ ರಾಜ್ಯ ಸರ್ಕಾರದ ಕಡೆಯಿಂದ ಗೃಹಲಕ್ಷ್ಮಿಯರಿಗೆ ಭರ್ಜರಿ ಬಂಪರ್ ಕೊಡುಗೆ ಅವರು ಸ್ನೇಹಿತರೆ ಎಪ್ರಿಲ್ ಒಂದರಿಂದ ಗೃಹಲಕ್ಷ್ಮಿಯರಿಗೆ 2000 ಬದಲು 4000 ಹಣ ಡಬಲ್ ಹಣ ನಿಮಗೆ ಸಿಗ್ತಾ ಇದೆ. ಹಾಗಾದ್ರೆ ಇದರ ಬಗ್ಗೆ ಕಂಪ್ಲೀಟ್ ಅಂತ ಮಾಹಿತಿಯನ್ನು ಕೊಡ್ತಿವಿ ಅನ್ನ…

ಸಂಧ್ಯಾ ಸುರಕ್ಷಾ ಯೋಜನೆಯ ಸಂಪೂರ್ಣ ಮಾಹಿತಿ

ಪ್ರತಿ ತಿಂಗಳು ₹1200 ಬಂದು ಜಮಾ ಆಗುತ್ತೆ. ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಅದಕ್ಕೆ ಏನೆಲ್ಲ ಬೇಕು ಎಂಬುದರ ಮಾಹಿತಿ ಸಂಪೂರ್ಣವಾಗಿ ಇಲ್ಲಿದೆ 65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಸಂಧ್ಯಾ…

ನೀರಿಗಾಗಿ ಈ ಹುಡುಗಿ ಮಾಡಿದ ಐಡಿಯಾ ಎಲ್ಲಾ ಕಡೆ ವೈರಲ್

ಸ್ನೇಹಿತರೇ ಯಾವುದೇ ಒಂದು ವ್ಯಕ್ತಿ ಕಷ್ಟ ಅಂದ ಬಂದಾಗ ಮಾತ್ರ ಅದಕ್ಕೆ ಪರಿಹಾರ ಹೇಗಾದರೂ ಮಾಡಿ ಕಂಡುಹಿಡಿಯುತ್ತಾನೆ ಕೆಲವೊಮ್ಮೆ ದೊಡ್ಡ ದೊಡ್ಡ ಸಮಸ್ಯೆಗೆ ಪರಿಹಾರ ಅತಿ ಸುಲಭವಾಗಿ ಇದ್ದರೂ ಕೂಡ ಯೋಚನೆ ಆಗದೇ ಇರುವಂತಹ ಕಾರಣಕ್ಕಾಗಿ ಅವುಗಳನ್ನು ನಾವು ಕೈ ಬಿಟ್ಟು…

ವಿಧವಾ ವೇತನ ಯೋಜನೆ ಈ ಒಂದು ಯೋಜನೆ ಅಡಿಯಲ್ಲಿ ವಿಧವೆಯರಿಗೆ ಪ್ರತಿ ತಿಂಗಳು ವೇತನ ಬಂದು ಜಮಾ ಆಗುತ್ತೆ.

ವಿಧವಾ ವೇತನ ಯೋಜನೆ ಈ ಒಂದು ಯೋಜನೆ ಅಡಿಯಲ್ಲಿ ವಿಧವೆಯರಿಗೆ ಪ್ರತಿ ತಿಂಗಳು ವೇತನ ಬಂದು ಜಮಾ ಆಗುತ್ತೆ. ₹800 ಅವರ ಬ್ಯಾಂಕ್ ಖಾತೆಗೆ ನೇರವಾಗಿ.ಹಾಗಾದ್ರೆ ಇದಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು…

ವರನ ಕೈಯಿಂದ ಜಾರಿದ ವದು ನಂತರ ರೋಚಕ ಟ್ವಿಸ್ಟ್

ನಮಗೆ ಗೊತ್ತಿರುವ ಹಾಗೆ ಮದುವೆಯೆಂದರೆ ಅದು ದೊಡ್ಡ ಹಬ್ಬನೇ ಆಗುತ್ತದೆ ಈ ಮದುವೆಗೆ ಎಷ್ಟು ರೀತಿಯಿಂದಾಗಿ ನಾವು ಹಣವನ್ನು ಖರ್ಚು ಮಾಡುತ್ತೇವೆ ಕೆಲವೊಮ್ಮೆ ಕೇವಲ ವಿಡಿಯೋ ಮತ್ತು ಫೋಟೋಗ್ರಾಫಿಗೆ ಲಕ್ಷಗಟ್ಟಲ್ಲಿ ಖರ್ಚು ಮಾಡಿದಂತಹ ಮಂದಿ ನಮ್ಮ ಮುಂದೆ ಇದ್ದಾರೆ ಹಾಗಾಗಿ ಲಕ್ಷಗಟ್ಟಲೆ…

ಇಂದಿರಾ ಗಾಂಧಿ ವೃದ್ಯಾಪ ಪಿಂಚಣಿ ಯೋಜನೆ ಸುಲಭವಾಗಿ ಪಡೆದುಕೊಳ್ಳಿ

2007 ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು ಸೇರಿಸಲು NSAP ಅನ್ನು ವಿಸ್ತರಿಸಲಾಯಿತು , ಇದನ್ನು ಮೊದಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಜಾರಿಗೆ ತಂದಿತು. BPL ಅಭ್ಯರ್ಥಿಗಳಿಗೆ ಸಾಮಾಜಿಕ ಭದ್ರತೆಗಾಗಿ ಅರ್ಹ ಹಣಕಾಸಿನ ನೆರವು ನೀಡುವುದು ಇದರ ಉದ್ದೇಶವಾಗಿದೆ ಈ…

ದ್ವಿತೀಯ ಪಿಯುಸಿ ಪಾಸಾಗಿರುವ ಅಭ್ಯರ್ಥಿಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈಗಲೇ ಬಹಳಷ್ಟು ಜನ ದ್ವಿತೀಯ ಪಿಯುಸಿ ಮುಗಿಸಿಕೊಂಡು ಖಾಲಿ ಕುತ್ತಿದ್ದಾರೆ ಅಂತವರಿಗೆ ಇದು ಒಂದು ಒಳ್ಳೆಯ ಸುದ್ದಿ ಅಂತ ಹೇಳಬಹುದು ದ್ವಿತೀಯ ಪಿಯುಸಿ ಪಾಸಾಗಿರುವ ಅಭ್ಯರ್ಥಿಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವಾಗಿ…